0% found this document useful (0 votes)
95 views10 pages

Grade 7 Half Yearly Study Material

Download as pdf or txt
Download as pdf or txt
Download as pdf or txt
You are on page 1/ 10

VYDEHI SCHOOL OF EXCELLENCE

ACADEMIC YEAR (2024-25)


STUDY MATERIAL
HALF YEARLY
CLASS: VII

KANNADA LANGUAGE

ಪಾಠ-೩

ಭರತ ಭೂಮಿ ನನನ ತಾಯಿ

I. CHAPTER AT A GLANCE
 ಹೆತ್ತ ತಾಯಿ,ಹೊತ್ತ ಭೂಮಿ ಸ್ವ ರ್ಗಕ್ಕ ಿಂತ್ಲೂ ಮಿಗಿಲೂ.
 ನಾವೆಲ್ಲ ರೂ ಒಿಂದೇ ತಾಯಿಯ ಮಕ್ಕ ಳಂತೆ ಒರ್ಗ ಟ್ಟಿ ನಲ್ಲಲ ಇರಬೇಕು.
 ಹೃದಯದ ತೊಟ್ಟಿ ಲ್ಲನಲ್ಲಲ ಭಾರತಾಿಂಬೆಯನ್ನು ಇಟ್ಟಿ ಕಿಂಡು ಪೂಜಿಸ್ಬೇಕು.
 ಹಲ್ವಾರು ನದಿರ್ಳು ಹರಿಯುವ ಭವಯ ನಾಡಿದೆ.
II. TEXTBOOK SOLUTION

ಅ) ಪದಗಳ ಅರ್ಥ ಬರೆಯಿರಿ.

1. ತೊಡರು - ಕ್ಟ್ಟಿ
2. ತೊರೆ - ಬಿಡು
3. ಬಿರುಕು – ಒಡಕು
4. ಮೂಡಿ – ತ್ಲೆ
5. ತೊತ್ತತ – ದಾಸಿ
6. ಪೊರೆ – ಕಾಪಾಡು
7. ಮರೆ – ಮರೆತ್ತಬಿಡು
ಆ) ಈ ಕೆಳಗಿನ ಪರ ಶ್ನನ ಗಳಿಗೆ ಒಂದು ವಾಕ್ಯ ದಲ್ಲಿ ಉತತ ರಿಸಿ.
1. ಕ್ವಿ ಕುವೆಿಂಪು ಅವರು ಭಾರತ್ ದೇಶವನ್ನು ಯಾರಿಗೆ ಹೊೋಲ್ಲಸಿದಾಾ ರೆ?

ಉತತ ರ: ಕ್ವಿ ಕುವೆಿಂಪು ಅವರು ಭಾರತ್ ದೇಶವನ್ನು ತ್ನು ತಾಯಿಗೆ ಹೊೋಲ್ಲಸಿದಾಾ ರೆ.

2. ಭಾರತ್ ದೇಶದ ಸಿರಿಮುಡಿ ಯಾವುದು

ಉತತ ರ: ಹಿಮದ ಗಿರಿಯೆ ಭಾರತ್ ದೇಶದ ಸಿರಿಮುಡಿ.

3. ಕ್ವಿ ಕುವೆಿಂಪುರವರು ಗಂಗಾ ನದಿಯನ್ನು ಏನಿಂದು ಕ್ರೆದಿದಾಾ ರೆ?

ಉತತ ರ: ಕ್ವಿ ಕುವೆಿಂಪುರವರು ಗಂಗಾ ನದಿಯನ್ನು ‘ದೇವಗಂಗೆ’ ಎಿಂದು ಕ್ರೆದಿದಾಾ ರೆ.

4. ಕ್ವಿ ಕುವೆಿಂಪು ಜಿೋವನವನ್ನು ಯಾರಿಗೆ ಎರೆಯುವೆ ಎನ್ನು ತಾತ ರೆ?

ಉತತ ರ: ಕ್ವಿ ಕುವೆಿಂಪು ಜಿೋವನವನ್ನು ದೇವಿಗೆ ಎರೆಯುವೆ ಎನ್ನು ತಾತ ರೆ.

5. ಕುವೆಿಂಪು ಅವರ ಯಾವ ಕೃತಿಗೆ ಜ್ಜಾ ನಪೋಠ ಪ್ರ ಶಸಿತ ದೊರೆತಿದೆ?

ಉತತ ರ : ಕುವೆಿಂಪು ಅವರ ’ಶ್ರ ೋ ರಾಮಾಯಣ ದಶಗನಂ’ ಕೃತಿಗೆ ಜ್ಜಾ ನಪೋಠ ಪ್ರ ಶಸಿತ ದೊರೆತಿದೆ.
1
ಇ) ಈ ಕೆಳಗಿನ ಪರ ಶ್ನನ ಗಳಿಗೆ ಮೂರು/ನಾಲ್ಕು ವಾಕ್ಯ ಗಳಲ್ಲಿ ಉತತ ರಿಸಿ.

1. ಕುವೆಿಂಪು ಅವರು ಭಾರತ್ದ ಪಾರ ಕೃತಿಕ್ ಸಿರಿಯನ್ನು ಏನಿಂದು ವರ್ಣಗಸಿದಾಾ ರೆ?

ಉತತ ರ: ಹಿಮ ಗಿರಿಯು ಭಾರತ್ದ ಸಂಪ್ತಿತ ನ ಮುಡಿ.ದೊಡಾ ಕ್ಡಲು ತೊಳೆಯುವುದು


ಪಾದವನ್ನು . ಹಚ್ಚ ಹಸಿರಿನ ಪೈರುರ್ಳು ಅವಳುಟ್ಿ ಸಿೋರೆಯಂತೆ ಕಾಣುತ್ತ ದೆ. ಎಿಂದು ಪಾರ ಕೃತಿಕ್
ಸಿರಿಯನ್ನು ಕ್ವಿ ಬರ್ಣಿ ಸಿದಾಾ ರೆ.

2. ನಮಮ ಭಾರತ್ ದೇಶದಲ್ಲಲ ಹರಿಯುವ ಪ್ರ ಮುಖ ನದಿರ್ಳಾವುವು?


ಉತತ ರ: ನಮಮ ಭಾರತ್ ದೇಶದಲ್ಲಲ ಹರಿಯುವ ಪ್ರ ಮುಖ ನದಿರ್ಳು ಯಾವುದೆಿಂದರೆ ಸಿಿಂಧು,
ಯಮುನ, ದೇವಗಂಗೆ, ತ್ಪ್ತಿ, ಕೃಷ್ಣಿ , ಭದೆರ , ತ್ತಿಂಗೆ ಮುಿಂತಾದವು.

3. ಮತ್ದ ಬಿರುಕುರ್ಳನ್ನು ಏಕೆ ತೊರೆಯಬೇಕು?


ಉತತ ರ: ಭಾಷಾಭಿನು ತೆಯ ಭಾವವನ್ನು ಹೊೋರ್ಲಾಡಿಸ್ಲು ಮತ್ತತ ಅಸ್ಮಾನತೆಯನ್ನು
ಹೊೋರ್ಲಾಡಿಸ್ಲು ಮತ್ದ ಬಿರುಕುರ್ಳನ್ನು ತೊರೆಯಬೇಕು.

ಭಾಷಾಭಾಯ ಸ:

ಅ) ಸಮಾನಾರ್ಥಕ್ ಪದಗಳನ್ನನ ಬರೆಯಿರಿ.

1. ಗಿರಿ=ಬೆಟ್ಿ ,ಶ್ಖರ
2. ಕ್ಡಲು=ಸಾರ್ರ,ಸ್ಮುದರ
3. ಭೂಮಿ=ಇಳೆ, ಪೃಥ್ವವ
4. ತಾಯಿ=ಜನನಿ,ಮಾತೆ
5. ನ್ನಡಿ = ಭಾಷ್ಣ, ಮಾತ್ತ
ಆ) ವಿರುದಧ ಪದ ಬರೆಯಿರಿ.

1. ಪಾಪ್ X ಪುಣಯ
2. ಸ್ವ ರ್ಗ X ನರಕ್
3. ಸಾವ ತಂತ್ರ ಯ X ಪ್ರಾತಂತ್ರ ಯ
4. ಮರೆ X ನನ
5. ಹಿರಿಯ X ಕ್ರಿಯ
ಇ) ಪಾರ ಸ ಪದಗಳನ್ನನ ಬರೆಯಿರಿ

1. ತೊಟ್ಟಿ ಲು - ಕ್ಟ್ಿ ಲು
2. ಮುಡಿಯ - ನ್ನಡಿಯ
3. ಗಂಗೆ - ತ್ತಿಂಗೆ
4. ತೊರೆವೆ – ಮರೆವೆ

III. A) WORKSHEET QUESTION


ಅ) ಕೆಳಗಿನ ಪದಗಳನ್ನನ ಬಿಡಿಸಿ ಬರೆಯಿರಿ.

1. ದೇವಿಗೆರೆವೆ = ದೇವಿಗೆ + ಎರವೆ


2. ತೊಳೆಯುವಡಿಯ = ತೊಳೆಯುವ + ಅಡಿಯ
2
3. ನ್ನಡಿರ್ಳೊಡಕುರ್ಳನ್ನ = ನ್ನಡಿರ್ಳ + ಒಡಕುರ್ಳನ್ನ
4. ಸ್ವ ರ್ಗಕೇರಿ = ಸ್ವ ರ್ಗಕೆ + ಏರಿ
5. ಪುಣಯ ದೇರ್ಣ = ಪುಣಯ ದ + ಏರ್ಣ
B) WORKSHEET ANSWER
ಅ) ಕೆಳಗಿನ ಪದಗಳನ್ನನ ಬಿಡಿಸಿ ಬರೆಯಿರಿ.

1. ದೇವಿಗೆರೆವೆ = ದೇವಿಗೆ + ಎರೆವೆ


2. ತೊಳೆಯುವಡಿಯ = ತೊಳೆಯುವ + ಅಡಿಯ
3. ನ್ನಡಿರ್ಳೊಡಕುರ್ಳನ್ನ = ನ್ನಡಿರ್ಳ + ಒಡಕುರ್ಳನ್ನ
4. ಸ್ವ ರ್ಗಕೇರಿ = ಸ್ವ ರ್ಗಕೆ + ಏರಿ
5. ಪುಣಯ ದೇರ್ಣ = ಪುಣಯ ದ + ಏರ್ಣ

III. HOMEWORK

 ಭಾರತ್ದ ನಕಾಶೆಯಲ್ಲಲ ಈ ಪ್ದಯ ದಲ್ಲಲ ಬರುವ ನದಿರ್ಳನ್ನು ಗುರುತಿಸಿರಿ.

ಪಾಠ-೬
ಮಿತರ ರ ಸಮಾಗಮ (Seen Passage, Reading skill)
ಭಾಷಾಭಾಯ ಸ:
ಅ) ಕೆಳಗಿನ ಪದಗಳಿಗೆ ವಿರುದಧ ಪದ ಬರೆಯಿರಿ.
1. ಅಸ್ಮಾಧಾನ X ಸ್ಮಾಧಾನ
2. ಮಿತ್ರ X ಶತ್ತರ
3. ಸೇವಕ್ X ರಾಜ
4. ಬುದಿಿ ವಂತ್ X ದಡಡ
5. ಜ್ಜಾ ನ X ಅಜ್ಜಾ ನ
6. ಸಿಹಿ X ಕ್ಹಿ
7. ನಗು X ಅಳು
8. ಸಾವ ರ್ಗ X ನಿಸಾವ ರ್ಗ
ಆ) ಕೆಳಗಿನ ಪದಗಳನ್ನನ ಸವ ಂತ ವಾಕ್ಯ ಗಳಲ್ಲಿ ಬಳಸಿ.
1. ತ್ವಕ್ : ತಾಯಿಗೆ ತ್ನು ಮಗುವನ್ನು ನೋಡುವ ತ್ವಕ್.
2. ಮೇಧಾವಿ: ಡಾಕ್ಿ ರ್ ಎಪಜೆ ಅಬುಾ ಲ್ ಕ್ಲಾಿಂ ಅವರು ಮೇಧಾವಿ.
3. ತೇಜಸಿವ : ಸಾವ ಮಿ ವಿವೇಕಾನಂದರ ಮುಖ ತೇಜಸಿವ ಯಿಿಂದ ಕೂಡಿರುತಿತ ತ್ತತ .
4. ಉಡುಗೊರೆ : ಹುಟ್ಟಿ ಹಬಬ ದ ದಿನ ಉಡುಗೊರೆ ಸಿಗುತ್ತ ದೆ.
5. ಜ್ಜಾ ನ : ನಮಮ ಜ್ಜಾ ನ ಸಂಪ್ತ್ತ ನ್ನು ನಾವು ಹೆಚ್ಚಚ ಸಿಕಳಳ ಬೇಕು.
ಇ) ಕೆಳಗಿನ ಪದಗಳನ್ನನ ಬಿಡಿಸಿ ಬರೆಯಿರಿ.
1. ಅತ್ತಯ ತ್ತ ಮ = ಅತಿ + ಉತ್ತ ಮ
2. ಅವನಬಬ = ಅವನ್ನ + ಒಬಬ
3. ಮುಖವನ್ನು = ಮುಖ + ಅನ್ನು
4. ಕಾಣೆಯಾಗು = ಕಾಣೆ+ ಆಗು
I. A) WORKSHEET QUESTION

3
ಅ) ಈ ಕೆಳಗಿನ ವಾಕ್ಯ ಗಳಿಗೆ ಲೇಖನ ಚಿಹ್ನನ ಗಳನ್ನನ ಬಳಸಿ ಬರೆಯಿರಿ.
1. ಕುವೆಿಂಪು ಬೇಿಂದೆರ ಕಾರಂತ್ ಮಾಸಿತ ವಿನಾಯಕ್ ಅನಂತ್ಮೂತಿಗ ಕಾನಾಗಡ ಕಂಬಾರ ಕ್ನು ಡದ
ಜ್ಜಾ ನಪೋಠ ಪ್ರ ಶಸಿತ ಪುರಸ್ಕ ೃತ್ರು
2. ಬಸ್ವಣಿ ನವರು ದಯವೇ ಧಮಗದ ಮೂಲ್ ಎಿಂದು ಹೇಳಿದರು
3. ಪಂಪ್ ಯಾವ ಶತ್ಮಾನದ ಕ್ವಿ
4. ಅಯ್ಯ ೋ ವಿಧಿ ಬರಹವನ್ನು ಯಾರೂ ಅಳಿಸ್ಲಾರರು

B) WORKSHEET ANSWER

ಅ) ಈ ಕೆಳಗಿನ ವಾಕ್ಯ ಗಳಿಗೆ ಲೇಖನ ಚಿಹ್ನನ ಗಳನ್ನನ ಬಳಸಿ ಬರೆಯಿರಿ


1. ಕುವೆಿಂಪು, ಬೇಿಂದೆರ , ಕಾರಂತ್, ಮಾಸಿತ , ವಿನಾಯಕ್, ಅನಂತ್ಮೂತಿಗ, ಕಾನಾಗಡ್, ಕಂಬಾರ
ಕ್ನು ಡದ ಜ್ಜಾ ನಪೋಠ ಪ್ರ ಶಸಿತ ಪುರಸ್ಕ ೃತ್ರು.
2. ಬಸ್ವಣಿ ನವರು, ” ದಯವೇ ಧಮಗದ ಮೂಲ್” ಎಿಂದು ಹೇಳಿದರು.
3. ಪಂಪ್ ಯಾವ ಶತ್ಮಾನದ ಕ್ವಿ?
4. “ಅಯ್ಯ ೋ! ವಿಧಿ ಬರಹವನ್ನು ಯಾರೂ ಅಳಿಸ್ಲಾರರು.”

ಲೇಖನ ಚಿಹ್ನನ ಗಳು

ಬರವರ್ಣಗೆಯ ಮೂಲ್ಕ್ ಪ್ರ ಕ್ಟ್ವಾಗುವ ಆಲೋಚ್ನ ಅಭಿಪಾರ ಯರ್ಳಲ್ಲಲ ಅರ್ಥಗಸ್ಲು ವಾಕ್ಯ ಮತ್ತತ
ವಾಕ್ಯ ಭಾರ್ರ್ಳ ಉಚ್ಚತ್ವಾದ ಎಡೆರ್ಳಲ್ಲಲ ಕ್ಲ್ಲಿ ಸುವ ವಿರಾಮಸಾಾ ನರ್ಳ ಲ್ಲಖಿತ್ ಸಂಕೇತ್ರ್ಳೇ ಲೇಖನ
ಚ್ಚಹೆು ರ್ಳು.

1. ಪೂರ್ಥವಿರಾಮ (.)

ಒಿಂದು ಪೂಣಗಕ್ರ ಯಾಪ್ದದಿಿಂದ ಕೂಡಿದ ವಾಕ್ಯ ದ ಕನಗೆ ಬರುವ ಚ್ಚಹೆು .


ಉದಾ :- ವಿದಾಯ ಥ್ವಗರ್ಳು ಪ್ದಯ ವನ್ನು ಹಾಡುತಾತ ರೆ.
ಊರಿನಲ್ಲಲ ಇಿಂದು ಜ್ಜತಾರ ಮಹೊೋತ್ಸ ವ ಇದೆ.
2. ಅರ್ಥವಿರಾಮ (;)

ಅನೇಕ್ ಉಪ್ವಾಕ್ಯ ರ್ಳು ಒಿಂದು ಪ್ರ ಧಾನ ವಾಕ್ಯ ಕೆಕ ಅಧಿೋನವಾಗಿದಾಾ ರ್, ಆ ಉಪ್ವಾಕ್ಯ ರ್ಳ ಕನಗೆ
ಬರುವ ಚ್ಚಹೆು .
ಉದಾ:-ತಾವು ಕ್ಡಿಮೆ ಮಾತ್ನಾಡಿದಿಾ ೋರಿ; ಹೆಚ್ಚಚ ಕೆಲ್ಸ್ ಮಾಡಿದಿಾ ೋರಿ.
ಅಿಂದು ಮಳೆ ಬಂದಿತ್ತ; ಆದುದರಿಿಂದ ಆಟ್ವಾಡಲ್ಲಲ್ಲ .
3. ಅಲ್ಪ ವಿರಾಮ (,)

ಬೇರೆ ಬೇರೆ ವಿಶೇಷಣರ್ಳನ್ನು ನಿೋಡಿದಾರ್ ಅಲ್ಿ ವಿರಾಮ ಬಳಸ್ಲಾಗುತ್ತ ದೆ.


ಉದಾ:-ರಾಮನ್ನ ಶೂರನೂ, ಧಿೋರನೂ, ಉದಾರಿಯೂ ಆಗಿದಾ ನ್ನ.
ಬರವರ್ಣಗೆಯು ಅಿಂದವಾಗಿ, ಸುಿ ಟ್ವಾಗಿ ಇರಬೇಕು.
4. ವಿವರಣಾತಮ ಕ್ ಚಿಹ್ನನ (:)

ಒಿಂದು ಅಭಿಪಾರ ಯದ ವಿವರಣೆಯನ್ನು ನಿೋಡುವಾರ್ ಈ ಚ್ಚಹೆು ಯನ್ನು ಬಳಸ್ಬೇಕು.

4
ಉದಾ:- ಭಿೋಮಾ:- ಎಲ್ವೋ ಕೌರವ ನಿೋರಿನಲ್ಲಲ ಕ್ಪ್ಪಿ ಮಿೋನ್ನರ್ಳಂತೆ ಅಡಗಿಕಿಂಡಿರುವೆಯಾ?

5. ಪರ ಶ್ನನ ರ್ಥಕ್ ಚಿಹ್ನನ (?)

ಪ್ರ ಶ್ನು ರ್ಗಕ್ ಪ್ದ ಅರ್ವಾ ವಾಕ್ಯ ದ ಮುಿಂದೆ ಹಾಕುವ ಚ್ಚಹೆು .

ಉದಾ:-ನಿೋನ್ನ ಯಾರು?

ಕ್ನಾಗಟ್ಕ್ದ ರಾಜಧಾನಿ ಯಾವುದು?

6. ಭಾವಸೂಚಕ್ ಚಿಹ್ನನ (!)

ಹಷಗ, ವಿವಾದ, ಆಶಚ ಯಗ, ಕೋಪ್, ಮೊದಲಾದ ಭಾವರ್ಳನ್ನು ಪ್ರ ಕ್ಟ್ಟಸುವ ಶಬಾ ರ್ಳ ಮತ್ತತ
ವಾಕ್ಯ ರ್ಳ ಕನಗೆ ಹಾಕುವ ಚ್ಚಹೆು .
ಉದಾ:-ಆಹಾ! ಮೈಸೂರು ದಸ್ರಾ ಎಷ್ಿ ಿಂದು ಸುಿಂದರವಾಗಿದೆ!
ಅಯ್ಯ ೋ ದೇವರೇ! ಹಿೋಗಾಯಿತ್ಲ್ಲ !
ಛೋ! ಮೂಖಗ ತೊಲ್ಗು!
7. ಆವರರ್ ಚಿಹ್ನನ ()

ಒಿಂದು ಪ್ದವನು ೋ ವಾಕ್ಯ ವನು ೋ ಹೇಳುವಾರ್ ಈ ಚ್ಚಹೆು ಯನ್ನು ಬಳಸ್ಲಾಗುತ್ತ ದೆ.

8. ಉದಧ ರರ್ ಚಿಹ್ನನ (" ")

ಇನು ಬಬ ರು ಹಿೋಗೆ ಹೇಳಿದರೆಿಂದು ಅವರ ಮಾತ್ತರ್ಳನು ೋ ನೇರವಾಗಿ ಉದಿ ರಿಸುವಾರ್, ಆ ಉದಿ ರಣ


ಭಾರ್ದ ಕನರ್ಳಲ್ಲಲ ಬಳಸುವ ಚ್ಚಹೆು .
ಉದಾ:- "ಸ್ವ ಿಂತ್ ಮನ ಇರುವುದು ಬಸ್ವನ ಹುಳುವಿಗೊಿಂದೆ." - ಬಿೋಚ್ಚ.
ಮಹಾಭಾರತ್ದಲ್ಲಲ "ಧಮಗಕೆಕ ೋ ಎಿಂದಿಗೂ ಜಯ" ಎಿಂದು ಹೇಳಲಾಗಿದೆ.

ಪಾಠ-೭
ನಸಿರುದ್ದ ೀನನ ಕ್ಥೆಗಳು
I. CHAPTER AT A GLANCE
 ತ್ತಿಂಬಾ ಪ್ರ ಸಿದಿ ವಾದ ನಸಿರುದಿಾ ೋನನ ಕ್ತೆರ್ಳು.
 ನಸಿರುದಿಾ ೋನನ್ನ ಮತ್ತತ ಪರ ೋತಿಯ ಕ್ತೆತ ಯ ಜೊತೆಗಿನ ಸಂಬಂಧ.
 ತ್ನು ವಯಸ್ಸ ನ್ನು ಮರೆಮಾಚ್ಚದ ನಸಿರುದಿಾ ೋನನ್ನ.
 ನಸಿರುದಿಾ ೋನನ ಮನಗೆ ಕ್ಳಳ ರು ಬಂದ ಘಟ್ನ.
 ತ್ನು ಕ್ತೆತ ಯನ್ನು ಮಾರಲು ಹೊೋದಾರ್ ನಸಿರುದಿಾ ೋನನಿಗಾದ ಪ್ಚ್ಚೋತಿ.

II. TEXTBOOK SOLUTIONS


ಅ) ಪದಗಳ ಅರ್ಥ ಬರೆಯಿರಿ
1. ಖುಷಿ – ಸಂತೊೋಷ
2. ನರೆಯವ – ಅಕ್ಕ ಪ್ಕ್ಕ ದವನ್ನ
3. ವಂಶ್ನವಳಿ – ಪೋಳಿಗೆ
4. ಜ್ಜಲಾಡು – ಶೋಧಿಸು
5. ಬಿೋರು – ಕ್ಪಾಟ್ಟ
5
6. ಸೋಮಾರಿ – ಆಲ್ಸ್ಯ

ಆ) ಈ ಕೆಳಗಿನ ಪರ ಶ್ನನ ಗಳಿಗೆ ಒಂದು ವಾಕ್ಯ ದಲ್ಲಿ ಉತತ ರಿಸಿ.


1. ನರೆಯವನ್ನ ನಸಿರುದಿಾ ೋನನ ಕ್ತೆತ ಯನ್ನು ಏಕೆ ಬೇಕೆಿಂದು ಕೇಳಿದನ್ನ?
ಉತತ ರ: ನರೆಯವನ್ನ ನಸಿರುದಿಾ ೋನನ ಕ್ತೆತ ಯನ್ನು ಕೆಲ್ವು ಸಾಮಾನ್ನರ್ಳನು ಸಾಗಿಸುವುದಕೆಕ
ಬೇಕೆಿಂದು ಕೇಳಿದನ್ನ.
2. ಕ್ತೆತ ಅರಚ್ಚವುದನ್ನು ಕೇಳಿದ ನರೆಯವನ್ನ ನಸಿರುದಿಾ ೋನನಿಗೆ ಏನಿಂದು ಹೇಳಿದನ್ನ?
ಉತತ ರ: ಕ್ತೆತ ಅರಚ್ಚವುದನ್ನು ಕೇಳಿದ ನರೆಯವನ್ನ ನಸಿರುದಿಾ ೋನನಿಗೆ, ” ಏನ್ನ
ದೊಡಡ ಮನ್ನಷಯ ರೇ,
ಕ್ತೆತ ನಾನಿಲ್ಲಲ ದೆಾ ೋನ ಅಿಂತ್ ಕೂಗಿ ಹೇಳುತಿತ ದೆಯಲಾಲ ” ಎಿಂದು ಹೇಳಿದನ್ನ.
3. ನಸಿರುದಿಾ ೋನನ್ನ ತ್ನಗೆ ಎಷ್ಟಿ ವಯಸಾಸ ಗಿದೆ ಎಿಂದನ್ನ?
ಉತತ ರ: ನಸಿರುದಿಾ ೋನನ್ನ ತ್ನಗೆ ನಲ್ವತ್ತತ ವಷಗ ಆಗಿದೆ ಎಿಂದನ್ನ.
4. ನಸಿರುದಿಾ ೋನನ ವಯಸಿಸ ನ ಬಗೆಗೆ ಆತ್ನ ಸ್ು ೋಹಿತ್ರಿಗೆ ಅನ್ನಮಾನ ಏಕೆ ಬಂತ್ತ?
ಉತತ ರ: ನಸಿರುದಿಾ ೋನನ ಸುಕುಕ ರ್ಟ್ಟಿ ದ ಮುಖ, ಬಿಳಿಯ ಕೂದಲ್ನ್ನು ನೋಡಿ ಅವನ
ವಯಸಿಸ ನ ಬಗೆಗೆ ಆತ್ನ ಸ್ು ೋಹಿತ್ರಿಗೆ ಅನ್ನಮಾನ ಬಂತ್ತ.

ಇ) ಈ ಕೆಳಗಿನ ಪರ ಶ್ನನ ಗಳಿಗೆ ಪರ ಶ್ನನ ಗಳಿಗೆ ಎರಡು / ಮೂರು ವಾಕ್ಯ ಗಳಲ್ಲಿ ಉತತ ರಿಸಿರಿ.
1. ನಸಿರುದಿಾ ೋನನ್ನ ನರೆಯವನಿಗೆ ಕ್ತೆತ ಕಡಲು ನಿರಾಕ್ರಿಸಿದ ಪ್ರ ಸಂರ್ವನ್ನು ವಿವರಿಸಿ.
ಉತತ ರ: ನಸಿರುದಿಾ ೋನನ ಬಳಿ ಒಬಬ ನರೆಯವ ಬಂದು ಹಿೋಗೆ ಕೇಳಿದ, ನಿನು ಕ್ತೆತ
ಕಡುವೆಯಾ?” ಅದಕೆಕ ನಸಿರುದಿಾ ೋನನ್ನ’ಇಲ್ಲ ಮಿತ್ರ , ಈರ್ ನನು ಬಳಿ ಯಾವ ಕ್ತೆತ ಯೂ
ಇಲ್ಲ ’ ಎಿಂದನ್ನ. ನರೆಯವನ್ನ ಪ್ರಿಪ್ರಿಯಾಗಿ ಕೇಳಿಕಿಂಡರು ನಸಿರುದಿಾ ೋನ್ ತ್ನು ಬಳಿ ಕ್ತೆತ
ಇಲಾಲ ಎಿಂದೇ ವಾದಿಸಿ, ಇನು ೋನ್ನ ಹೊರಡುವಾರ್, ಮನಯಲ್ಲಲ ದಾ ಕ್ತೆತ ಜೊೋರಾಗಿ
ಅರಚ್ಚಕಿಂಡಿತ್ತ.
2. ನಸಿರುದಿಾ ೋನನ್ನ ತ್ನು ವಯಸಿಸ ನ ಬಗೆಗೆ ಏನಿಂದು ಸ್ಮರ್ಗನ ನಿೋಡಿದನ್ನ?
ಉತತ ರ: ಒಿಂದು ದಿನ ನಸಿರುದಿಾ ೋನನ ಗೆಳೆಯರು ಅವನ ವಯಸ್ಸ ನ್ನು ಕೇಳಿದಾರ್ ಅವನ್ನ
ನಲ್ವತ್ತತ ವಷಗ ಎಿಂದು ಹೇಳುತಾತ ನ. ಆದರೆ ಆತ್ನ ಸುಕುಕ ರ್ಟ್ಟಿ ದ ಮುಖ, ಬಿಳಿಯ
ಕೂದಲು, ನೋಡಿ ಅವನ ಗೆಳೆಯರಿಗೆ ಅನ್ನಮಾನ ಬಂದಿತ್ತ. ಆರ್ ಅವರಲ್ಲಲ ಒಬಬ ಹತ್ತತ
ವಷಗದ ಹಿಿಂದೆಯು ನಿೋನ್ನ ಇದೇ ಮಾತ್ತ ಹೇಳಿದುಾ ಎಿಂದು ಕೇಳಿದಾರ್ ನಸಿರುದಿಾ ೋನ್ ’
ನಾನ್ನ ಆಗೊಿಂದು ಈಗೊಿಂದು ಮಾತ್ನಾಡುವವನಲಾಲ , ನನು ದು ಯಾವಾರ್ಲೂ ಒಿಂದೇ
ಮಾತ್ತ ’ ಎಿಂದನ್ನ.

ಈ) ಈ ಕೆಳಗಿನ ಮಾತುಗಳನ್ನನ ಯಾರು ಯಾರಿಗೆ ಹೇಳಿದರು.


1. “ಇಲ್ಲ ಮಿತ್ರ , ಈರ್ ನನು ಬಳಿ ಯಾವ ಕ್ತೆತ ಯೂ ಇಲ್ಲ .”
ಉತತ ರ : ಈ ಮಾತ್ನ್ನು ನಸಿರುದಿಾ ೋನ ನರೆಯವನಿಗೆ ಹೇಳಿದನ್ನ.
2. “ನಾನ್ನ ಆಗೊಿಂದು ಈಗೊಿಂದು ಮಾತ್ನಾಡುವವನಲ್ಲ .”
ಉತತ ರ : ಈ ಮಾತ್ನ್ನು ನಸಿರುದಿಾ ೋನ ತ್ನು ಗೆಳೆಯರಿಗೆ ಹೇಳಿದನ್ನ.
3. “ಅರೇ! ಇಲೆಲ ೋನ್ನ ಮಾಡುತಿತ ದಿಾ ೋಯಾ?”
ಉತತ ರ : ಈ ಮಾತ್ನ್ನು ಕ್ಳಳ ನಸಿರುದಿಾ ೋನನಿಗೆ ಕೇಳಿದನ್ನ.

ಭಾಷಾಭಾಯ ಸ:

6
ಅ) ಕೆಳಗಿನ ಪದಗಳಿಗೆ ವಿರುದ್ದದ ರ್ಥಕ್ ಪದ ಬರೆಯಿರಿ.
1. ಆತಂಕ್ X ನಿರಾತಂಕ್
2. ರಾತಿರ X ಹರ್ಲು
3. ದೂರ X ಹತಿತ ರ
4. ಮಿತ್ರ X ಶತ್ತರ
5. ಧೈಯಗ X ಅಧೈಯಗ
6. ಸುಿಂದರ X ಕುರೂಪ್
7. ನಂಬಿಕೆ X ಅಪ್ನಂಬಿಕೆ
8. ಹೊರ್ಳು X ತೆರ್ಳು
ಆ) ಕೆಳಗಿನ ಪದಗಳನ್ನನ ಸವ ಂತ ವಾಕ್ಯ ಗಳಲ್ಲಿ ಉತತ ರಿಸಿ.
1. ಆತಂಕ್: ಊರೊಳಗೆ ಹುಲ್ಲ ಬಂತೆಿಂದು ಜನರು ಆತಂಕ್ಕೆಕ ಒಳಗಾರ್ದರು.
2. ನರೆಯವ: ನರೆಯವರೊಿಂದಿಗೆ ಉತ್ತ ಮ ಸಂಬಂಧ ಹೊಿಂದಿರಬೇಕು.
3. ಖುಷಿ: ನನು ಗೆಳೆಯನಿಗೆ ಕೆಲ್ಸ್ ಸಿಕ್ಕ ದುಾ ಕೇಳಿ ಖುಷಿಯಾಯಿತ್ತ.
4. ನಾಚ್ಚಕೆ: ಕೆಲ್ವು ಹುಡುಗಿಯರು ನಾಚ್ಚಕೆ ಸ್ವ ಭಾವದವರಾಗಿರುತಾತ ರೆ.
5. ಜ್ಜಲಾಡು: ಅಪ್ರಾಧಿರ್ಳ ಪ್ತೆತ ಗಾಗಿ ಪೊೋಲ್ಲಸ್ರು ಜ್ಜಲಾಡುತಾತ ರೆ.

III. A) WORKSHEET QUESTION

ಅ) ಕೆಳಗಿನ ಪದಗಳನ್ನನ ಬಿಡಿಸಿ ಬರೆಯಿರಿ.


1. ವಯಸ್ಸ ಷ್ಟಿ =
2. ಆಗೊಿಂದು=
3. ನಾನಿಲ್ಲಲ ದೆಾ ೋನ =
4. ನಾಲೆಕ ೈದು =
5. ಕ್ದೊಾ ಯಯ ಲು =
ಆ) ಕೆಳಗಿನ ಪದಗಳಿಗೆ ಸಮನಾರ್ಥಕ್ ಪದಗಳನ್ನನ ಬರೆಯಿರಿ.
1. ಖುಷಿ =
2. ಸ್ು ೋಹಿತ್ =
3. ಆತಂಕ್=

B) WORKSHEET ANSWER
ಅ) ಈ ಕೆಳಗಿನ ಪದಗಳನ್ನನ ಬಿಡಿಸಿ ಬರೆಯಿರಿ.
1. ವಯಸ್ಸ ಷ್ಟಿ = ವಯಸುಸ + ಎಷ್ಟಿ
2. ಆಗೊಿಂದು= ಆರ್ + ಒಿಂದು
3. ನಾನಿಲ್ಲಲ ದೆಾ ೋನ = ನಾನ್ನ + ಇಲ್ಲಲ ದೆಾ ೋನ
4. ನಾಲೆಕ ೈದು = ನಾಲುಕ + ಐದು
5. ಕ್ದೊಾ ಯಯ ಲು = ಕ್ದುಾ + ಒಯಯ ಲು
ಆ) ಈ ಕೆಳಗಿನ ಪದಗಳಿಗೆ ಸಮನಾರ್ಥಕ್ ಪದಗಳನ್ನನ ಬರೆಯಿರಿ.
1. ಖುಷಿ = ಸಂತೊೋಷ , ಆನಂದ
2. ಸ್ು ೋಹಿತ್ = ಗೆಳೆಯ , ಮಿತ್ರ
3. ಆತಂಕ್= ಭಯ , ಹೆದರಿಕೆ

7
IV. HOMEWORK

 ನಿಮಮ ಅನ್ನಭವಕೆಕ ಬಂದ ಒಿಂದು ಹಾಸ್ಯ ಪ್ರ ಸಂರ್ವನ್ನು ಬರೆದು ತ್ರರ್ತಿಯಲ್ಲಲ ಓದಿ ಹೇಳಿ.

ಪರ ಬಂರ್
ಗರ್ಕ್ಯಂತರ ದ ಮಹತಚ

ಪೀಠಿಕೆ : ಆಧುನಿಕ್ ವಿಜ್ಜಾ ನದ ಮಹತ್ವ ದ ಆವಿಷಾಕ ರರ್ಳಲ್ಲಲ ರ್ಣಕ್ಯಂತ್ರ ಸ್ಹ ಒಿಂದಾಗಿದೆ.


ರ್ಣಕ್ಯಂತ್ರ ಇಿಂದು ಜರ್ತಿತ ಗೆ ಒಿಂದು ವರವಾಗಿದೆ ಎಿಂದೇ ಹೇಳಬಹುದು ಇಿಂದಿನ ದಿನರ್ಳಲ್ಲಲ
ಯಾವುದೇ ಕ್ಚೇರಿಗೆ ಹೊೋದರು ರ್ಣಕ್ಯಂತ್ರ ದಲ್ಲಲ ಕೆಲ್ಸ್ ಮಾಡುವುದನ್ನು ನೋಡಬಹುದು. ಆದಾ ರಿಿಂದ
ರ್ಣಕ್ಯಂತ್ರ ಶ್ಕ್ಷಣ ಅರ್ತ್ಯ ವಾಗಿದೆ.

ವಿಷಯ ವಿವರಣೆ: ರ್ಣಕ್ಯಂತ್ರ ತಂತ್ರ ಜ್ಜಾ ನದ ಶ್ಕ್ಷಣ ಎಲ್ಲ ರಿಗೂ ಬೇಕಾಗಿದೆ ಇಿಂದಿನ ದಿನರ್ಳಲ್ಲಲ
ರ್ಣಕ್ಯಂತ್ರ ರ್ಳ ಬಳಕೆ ಶ್ಕ್ಷಣ ಕೆಷ ೋತ್ರ ದಿಿಂದ ಹಿಡಿದು ಬಾಯ ಿಂಕ್ಿಂಗ್ ವೈಜ್ಜಾ ನಿಕ್ ಸಂಶೋಧನ ಹಣಕಾಸು
ವಯ ವಹಾರ ಪುಸ್ತ ಕ್ ಉಪ್ರ್ರ ಹದ ಉಡಾವಣೆ ಮತ್ತತ ನಿವಗಹಣೆ ವರಗೂ ತ್ನು ವಾಯ ಪತ ಯನ್ನು ಹೊಿಂದಿದೆ.
ಶ್ನಲಾ ಕಾಲೇಜುರ್ಳಲ್ಲಲ ರ್ಣಕ್ಯಂತ್ರ ಶ್ಕ್ಷಣ ನಿೋಡಲು ಸಾಕ್ಷ್ಟಿ ಯ್ೋಜನರ್ಳನ್ನು ಹಾಕ್ಕಿಂಡಿವೆ.
ಇಿಂದಿನ ಜರ್ತಿತ ನಲ್ಲಲ ರ್ಣಕ್ಯಂತ್ರ ಶ್ಕ್ಷಣ ಗೊತಿತ ಲ್ಲ ದವರು ಅನಕ್ಷರಸ್ಾ ರೇ ಆದಂತೆ ಆಗಿದೆ. ಆದಾ ರಿಿಂದ ಇಿಂದು
ಇತ್ರ ಶೈಕ್ಷರ್ಣಕ್ ವಿಷಯದಂತೆ ರ್ಣಕ್ಯಂತ್ರ ಶ್ಕ್ಷಣ ಅತಿ ಅರ್ತ್ಯ ವಿಷಯವಾಗಿದೆ.

ಉಪಸಂಹಾರ : ಒಟ್ಟಿ ನಲ್ಲಲ ಇಿಂದಿನ ಜರ್ತಿತ ನಲ್ಲಲ ರ್ಣಕ್ಯಂತ್ರ ಶ್ಕ್ಷಣ ಒಿಂದು ಮೂಲ್ಭೂತ್
ಅರ್ತ್ಯ ರ್ಳಲ್ಲಲ ಒಿಂದಾಗಿದೆ. ಹಾಗಾಗಿ ಪ್ರ ತಿಯ್ಬಬ ರು ರ್ಣಕ್ಯಂತ್ರ ಶ್ಕ್ಷಣ ಪ್ಡೆದು ಆಧುನಿಕ್ ಜರ್ತಿತ ಗೆ
ಕಾಲ್ಲಡಬೇಕಾಗಿದೆ. ರ್ರ ಿಂಥಾಲ್ಯ ಮಹತ್ವ .

ನಿರುದ್ಯ ೀಗ

ಪೀಠಿಕೆ : ಮನ್ನಷಯ ನಿಗೆ ಕೆಲ್ಸ್ ಮಾಡಲು ಶಕ್ತ ಸಾಮರ್ಯ ಗರ್ಳಿದುಾ ಮತ್ತತ ಇಚ್ಛಾ ಶಕ್ತ ರ್ಳಿದುಾ ಕೆಲ್ಸ್
ಮಾಡಲು ಯಾವುದೇ ಅವಕಾಶ ಸಿರ್ದಿರುವ ಸಿಾ ತಿಗೆ ನಾವು ನಿರುದೊಯ ೋರ್ ಎನು ಬಹುದು.

ವಿಷಯ ವಿವರಣೆ : ಮನ್ನಷಯ ಎಷ್ಣಿ ೋ ದುಡಿದರೂ ಜಿೋವನ ಸಾಗಿಸ್ಲು ಕ್ಷಿ ಪ್ಡುತಿತ ರುವುದು ಒಿಂದು ಕ್ಡೆ
ಆದರೇ, ಪ್ದವಿ, ಡಬಲ್ ಡಿಗಿರ ರ್ಳನ್ನು ಪ್ಡೆದು ಬಿೋದಿ ಬಿೋದಿ ಅಲೆಯುವ ಯುವಶಕ್ತ ಇನು ಿಂದು ಕ್ಡೆ. ಕೆಲ್ಸ್
ಮಾಡುವ ಸಾಮರ್ಯ ಗ, ಇಚ್ಛಾ , ನಿರಂತ್ರ ಪ್ರ ಯತ್ು ರ್ಳಿದಾ ರೂ ಸ್ಹ ಕೆಲ್ಸ್ ಸಿಗುವುದಿಲ್ಲ . ಜನಸಂಖ್ಯಯ , ಆಥ್ವಗಕ್
ಅಸ್ಮಾನತೆ, ಅಸ್ಮಪ್ಗಕ್ ಶ್ಕ್ಷಣ ವಯ ವಸ್ಾ , ತಾಿಂತಿರ ಕ್ ಪ್ರ ರ್ತಿ, ತಾರತ್ಮಯ , ಮುಿಂತಾದ ಕಾರಣರ್ಳಿಿಂದ
ಅತಿಯಾದ ನಿರುದೊಯ ೋರ್ ಸ್ಮಸ್ಯ ರ್ಳನ್ನು ಕಾಣಬಹುದು.ನಿರುದೊಯ ೋರ್ ಸ್ಮಾಜಕೆಕ ಕಂಟ್ಕ್ವಾಗಿದೆ
ಇದರಿಿಂದ ಬಡತ್ನ ಹಾಗೂ ನಿರುದೊಯ ೋರ್ ದಿನದಿಿಂದ ದಿನಕೆಕ ಹೆಚ್ಚಚ ತಿತ ದೆ.

ಉಪಸಂಹಾರ : ಮನ್ನಷಯ ನ್ನ ಯಾವುದೇ ಕೆಲ್ಸ್ ಮಾಡಿದರೂ ಅವಮಾನವಲ್ಲ . ತ್ನು ಸಾಮರ್ಯ ಗ


ಅಹಗತೆಗೆ ತ್ಕ್ಕ ಉದೊಯ ೋರ್ ಸಿರ್ಬೇಕು ಎಿಂದು ಕಾಯುತ್ತ ಕುಳಿತ್ತಕಳಳ ಬಾರದು. ಸಿಕ್ಕ ಕೆಲ್ಸ್ದಲ್ಲಲ

8
ತೃಪತ ಪ್ಡಬೇಕು. ತ್ಮಗಿರುವ ಕೌಶಲ್ಯ ವನ್ನು ಗುರುತಿಸಿ ಸ್ವ ಿಂತ್ ಉದೊಯ ೋರ್ವನ್ನು ಪಾರ ರಂಭಿಸಿ
ಸಾವ ವಲಂಬಿರ್ಳಾರ್ಬೇಕು.

ಪತರ ಲೇಖನ

ಖಾಸಗಿ ಪತರ

1. ನಿಮಮ ನ್ನು ಹಾಸ್ನದ ಶ್ರ ೋ ಹೊಯಸ ಳ ಪ್ರರ ಢಶ್ನಲೆಯಲ್ಲಲ ಓದುತಿತ ರುವ ರಕ್ಷ ತ್/ರಕ್ಷ ತಾ ಎಿಂದು
ಭಾವಿಸಿಕಿಂಡು ನಿಮಮ ಶ್ನಲೆಯಲ್ಲಲ ನಡೆದ ಪ್ರ ತಿಭಾ ಕಾರಂಜಿ ಕುರಿತ್ತ ತ್ತಮಕೂರು ಸಿದಿ ಗಂಗಾ
ಮಠದಲ್ಲಲ ೭ನೇ ತ್ರರ್ತಿ ಓದುತಿತ ರುವ ಸ್ು ೋಹಿತ್ನಿಗೊಿಂದು ಪ್ತ್ರ ಬರೆಯಿರಿ.

ದಿನಾಿಂಕ್: ೧೧/೦೯/೨೦೨೪
ಸ್ಾ ಳ : ಹಾಸ್ನ

ರಕ್ಷ ತಾ,
೭ನೇ ತ್ರರ್ತಿ,
ಶ್ರ ೋ ಹೊಯಸ ಳ ಪ್ರರ ಢಶ್ನಲೆ.

ನನು ಪರ ೋತಿಯ ಗೆಳೆಯ,


ನಾನ್ನ ಇಲ್ಲಲ ಆರೊೋರ್ಯ ವಾಗಿದೆಾ ೋನ. ಅಲ್ಲಲ ನಿೋನ್ನ ಕೆಷ ೋಮವಾಗಿದಿಾ ೋಯಾ ಎಿಂದು
ಭಾವಿಸುತೆತ ೋನ. ನನು ವಿದಾಯ ಭಾಯ ಸ್ವು ಚ್ಛನಾು ಗಿ ನಡೆಯುತಿತ ದೆ. ದಿನಾಿಂಕ್ ೨೬/ ೦೯/ ೨೦೨೪ ರಂದು
ನಮಮ ಶ್ನಲೆಯಲ್ಲಲ ಪ್ರ ತಿಭಾ ಕಾರಂಜಿ ಏಪ್ಗಡಿಸ್ಲಾಗಿತ್ತತ . ನಾನ್ನ ಭಾಷಣ ಸ್ಿ ರ್ಧಗಯಲ್ಲಲ
ಭಾರ್ವಹಿಸಿ, ಪ್ರ ರ್ಮ ಸಾಾ ನ ರ್ಳಿಸಿದೆಾ ೋನ. ನಿನು ಶ್ನಲೆಯಲ್ಲಲ ಪ್ರ ತಿಭಾ ಕಾರಂಜಿ ಹೇಗೆ ನಡೆಯಿತ್ತ
ಎಿಂಬುವುದನ್ನು ಮುಿಂದಿನ ಪ್ತ್ರ ದಲ್ಲಲ ತಿಳಿಸು.
ಇಿಂತಿ ನಿನು ಪರ ೋತಿಯ ಸ್ು ೋಹಿತ್
ರಕ್ಷ ತಾ
ಅಿಂಚ್ಛ ವಿಳಾಸ್
ವಸಂತ್,
೭ನೇ ತ್ರರ್ತಿ,
ಶ್ರ ೋ ಸಿದಿ ಗಂಗಾ ಪ್ರರ ಢಶ್ನಲೆ,
ತ್ತಮಕೂರು – 543428

ರಜೆ ಅರ್ಜಥ

2. ನಿಮಮ ನ್ನು ವೈದೇಹಿ ಶ್ನಲೆಯ ಸೌಮಯ ಎಿಂದು ಭಾವಿಸಿಕಿಂಡು ನಿಮಮ ಅಕ್ಕ ನ ಮದುವೆ
ಇರುವುದರಿಿಂದ ಎರಡು ದಿನ ರಜೆ ಕೋರಿ ನಿಮಮ ತ್ರರ್ತಿ ಶ್ಕ್ಷಕ್ರಿಗೆ ರಜೆ ಅಜಿಗ ಬರೆಯಿರಿ.

ದಿನಾಿಂಕ್: ೨೬/೧೦/೨೩
9
ಸ್ಾ ಳ: ಬೆಿಂರ್ಳೂರು

ಇಂದ,
ಸೌಮಯ
೭ನೇ ತ್ರರ್ತಿ
ವೈದೇಹಿ ಸೂಕ ಲ್ ಆಫ್ ಎಕ್ಸ ಲೇನ್ಸ , ವೈಟ್ ಫೋಲ್ಡ
ಬೆಿಂರ್ಳೂರು.

ಗೆ,
ತ್ರರ್ತಿ ಶ್ಕ್ಷಕ್ರು
೭ ನೇ ತ್ರರ್ತಿ
ವೈದೇಹಿ ಸೂಕ ಲ್ ಆಫ್ ಎಕ್ಸ ಲೇನ್ಸ , ವೈಟ್ ಫೋಲ್ಡ
ಬೆಿಂರ್ಳೂರು.

ಮಾನಯ ರೇ ,
ವಿಷಯ: ಎರಡು ದಿನ ರಜೆ ಕೋರಿ.
ಈ ಮೇಲ್ಕ ಿಂಡ ವಿಷಯಕೆಕ ಸಂಬಂಧಿಸಿದಂತೆ ಸೌಮಯ ಆದ ನಾನ್ನ ನನು ಅಕ್ಕ ನ ಮದುವೆ ಕಾರಣ
೨೮/೦೯/೨೩ ಯಿಿಂದ ೨೯/೦೯/೨೩ ಈ ಎರಡು ದಿನ ಶ್ನಲೆಗೆ ಹಾಜ್ಜರಾಗುವುದಿಲ್ಲ . ಆದ ಕಾರಣ ನಿೋವು
ನನಗೆ ಎರಡು ದಿನರ್ಳ ರಜೆಯನ್ನು ನಿೋಡುವಂತೆ ಕೋರುತಿತ ದೆಾ ೋನ.

ವಂದನರ್ಳೊಿಂದಿಗೆ

ಇಿಂತಿ ನಿಮಮ ವಿಧೇಯ ವಿದಾಯ ಥ್ವಗ


ಸೌಮಯ

ವರದ್

I. ನಿಮಮ ಶ್ನಲೆಯಲ್ಲಿ ನಡೆದ ಸ್ವವ ತಂತರ ಯ ದ್ನಾಚರಣೆ ಕುರಿತು ವರದ್ಯನ್ನನ ತಯಾರಿಸಿ.

” ನಮಮ ಶ್ನಲೆಯಲ್ಲಿ ನಡೆದ ಸ್ವವ ತಂತರ ಯ ದ್ನಾಚರಣೆ.”

ವೈಟ್ ಫೀಲ್ಡ್ : ಆ ೧೫ :- ವೈದೇಹಿ ಶ್ನಲೆಯ ಕ್ರ ೋಡಾಿಂರ್ಣದಲ್ಲಲ ಭಾರತ್ದ ಸಾವ ತಂತ್ರ ಯ


ದಿನಾಚ್ರಣೆಯನ್ನು ಅತ್ಯ ಿಂತ್ ವೈಭವದಿಿಂದ ಆಚ್ರಿಸ್ಲಾಯಿತ್ತ. ಬೆಳಿಗೆಗ ಏಳು ಗಂಟೆಗೆ ಶ್ನಲೆಯ ಎಲಾಲ
ವಿದಾಯ ಥ್ವಗರ್ಳು ಸ್ಮವಸ್ತ ರ ಧರಿಸಿ ಕ್ರ ೋಡಾಿಂರ್ಣದಲ್ಲಲ ಸೇರಿದರು. ಶ್ನಲೆಯ ಪಾರ ಿಂಶುಪಾಲ್ರ ಅಧಯ ಕ್ಷತೆಯಲ್ಲಲ
ದೈಹಿಕ್ ಶ್ಕ್ಷಕ್ರ ಮಾರ್ಗದಶಗನದಂತೆ ಧವ ಜ್ಜರೊೋಹಣ ನಡೆಸ್ಲಾಯಿತ್ತ. ಮುಖಯ ಅತಿಥ್ವರ್ಳು ಸಾವ ತಂತ್ರ ಯ
ದಿನವನ್ನು ಕುರಿತ್ತ ಭಾಷಣ ಮಾಡಿದರು. ನಂತ್ರ ವಿದಾಯ ಥ್ವಗರ್ಳಿಿಂದ ಸಾಿಂಸ್ಕ ೃತಿಕ್ ಕಾಯಗಕ್ರ ಮ
ನಡೆಯಿತ್ತ. ಕನಯಲ್ಲಲ ನರೆದವರಿಗೆಲಾಲ ಸಿಹಿ ಹಂಚ್ಲಾಯಿತ್ತ. ರಾಷಿ ರಗಿೋತೆಯ್ಿಂದಿಗೆ
ಕಾಯಗಕ್ರ ಮವನ್ನು ಮುಕಾತ ಯಗೊಳಿಸ್ಲಾಯಿತ್ತ.

ಪದ್ಮ ನಿ
(ವರದ್ಗಾರರ ಸಹಿ)

10

You might also like